Slide
Slide
Slide
previous arrow
next arrow

ನ.25ಕ್ಕೆ ಯಕ್ಷದಶ ಸಮಾರೋಪ ಹಾಗೂ ರಜತೋತ್ಸವ ಉದ್ಘಾಟನಾ ಕಾರ್ಯಕ್ರಮ

300x250 AD

ಶಿರಸಿ: ಕಾನಸೂರಿನ ಸೇವಾರತ್ನ ಮಾಹಿತಿ ಕೇಂದ್ರದ ಯಕ್ಷದಶ ಸಮಾರೋಪ ಹಾಗೂ ರಜತೋತ್ಸವದ ಉದ್ಘಾಟನೆ ಕಾರ್ಯಕ್ರಮವು ನ‌.25 ರಂದು ಶನಿವಾರ ಸಂಜೆ 4ಗಂಟೆ ಸಿದ್ದಾಪುರ ತಾಲೂಕಿನ ಕಿಚ್ಚಿಕೇರಿಯ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ರವಿ ಹೆಗಡೆ ಹಸ್ರಗೋಡ ಉದ್ಘಾಟಿಸಲಿದ್ದು, ಜಿ.ಎನ್.ಭಟ್ಟ ಕಿಚ್ಚಿಕೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ಸೀತಾಪಹಾರ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ ಎಂದು ಸೇವಾರತ್ನ ಮಾಹಿತಿ ಕೇಂದ್ರದ ಸಂಚಾಲಕ ರತ್ನಾಕರ ಭಟ್ಟ ಕಾನಸೂರು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top